Select Size
Quantity
Product Description
ಈ ಸಂಪುಟ ಕಥಾಸರಿತ್ಸಾಗರದ ಕಥಾಮುಖ ಮತ್ತು ಲಾವಾಣಕ ಎಂಬ ಎರಡು ಲಂಬಕಗಳನ್ನು ಹೊಂದಿದ್ದು ಹೆಚ್.ವಿ.ನಾಗರಾಜ ರಾವ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸಂಸ್ಕೃತದ ಕಾವ್ಯ ಪುರಾಣಗಳ ಕಥೆಗಳೆಂದು ನಾವು ಪರಿಗಣಿಸಿರುವ ಹಲವು ಕಥೆಗಳು ಈ ಲಂಬಕಗಳಲ್ಲಿ ಸೇರಿವೆ. ಕುಂತಿ ದುರ್ವಾಸರ ಪ್ರಸಂಗ, ಊರ್ವಶಿ ಪುರೂರವನ ಪ್ರಸಂಗ, ಅಹಲ್ಯೆಯ ಕಥೆಯನ್ನು ಈ ಕೃತಿಯೂ ಒಳಗೊಂಡಿದೆ. ಸಹಸ್ರಾನೀಕ, ಶ್ರೀದತ್ತ, ಪ್ರದ್ಯೋತ, ರುರು ಪ್ರಮದ್ವರೆ, ಫಲಭೂತಿ, ಕಾಳರಾತ್ರಿ ಈ ಮನೋಹರವಾದ ಕಥೆಗಳು ಕೂಡ ಈ ಕೃತಿಯಲ್ಲಿದೆ.
Author
H V Nagaraj Rao
Number of Pages
364
Publication Year
2007
Publisher
Kuvempu Bhashaa Bharathi Pradhikaara
Height
3 CMS
Length
22 CMS
Weight
350 GMS
Width
14 CMS
Language
Kannada