Select Size
Quantity
Product Description
ಸಾಹಿತ್ಯಚರಿತ್ರೆಯೆಂದರೆ ತಕ್ಷಣ ನೆನಪಾಗುವವರುರಂ.ಶ್ರೀ ಮುಗಳಿಯವರು. ಸಾಹಿತ್ಯದ ವಿದ್ಯಾರ್ಥಿಗಳೆಲ್ಲ ಅದನ್ನುಓದಿಯೇಇದ್ದಾರೆ. ಇದೀಗ ಡಾ. ಎಸ್. ಪ್ರಸಾದಸ್ವಾಮಿಯವರುತಮ್ಮ “ಕನ್ನಡ ಸಾಹಿತ್ಯಚರಿತ್ರೆ” ಕೃತಿಯಲ್ಲಿ ಸಾಹಿತ್ಯಚರಿತ್ರೆಯನ್ನು ಹೀಗೂ ನಿರ್ವಚಿಸಬಹುದುಎಂದು ಹೊಸ ರೀತಿಯಅನುಸಂಧಾನ ಮಾಡಿದ್ದಾರೆ. ಸ್ಥಾಪಿತ ವಿಚಾರಗಳನ್ನು ಅವರುತೀಕ್ಷ÷್ಣ ವಿಮರ್ಶೆಗೆ ಒಳಪಡಿಸಿದ್ದಾರೆ. ಇದುವರೆಗಿನ ಸಾಹಿತ್ಯಚರಿತ್ರೆಜನಪರ ನಿಲುವಿನೊಂದಿಗೆ ವಿಶ್ಲೇಷಣೆಯಾಗಿಲ್ಲ ಎಂಬ ಮಾತನ್ನುಅವರು ಹೇಳುತ್ತಾರೆ. ಸಾಹಿತ್ಯಚರಿತ್ರೆಕವಿಯ ಕಾಲ, ಕೃತಿಯ ಸ್ವರೂಪವನ್ನುಕಾಲಾನುಕ್ರಮದಲ್ಲಿ ನಿರೂಪಿಸುವ ‘ಕ್ರಿಯೆ’ ಆಗಬೇಕೇ ಹೊರತು, ಕವಿಯಜಾತಿ, ಧರ್ಮ ಮುಖ್ಯಅಲ್ಲ ಎಂಬ ನಿಲುವು ಇವರದ್ದು. ಸಾಹಿತ್ಯಕ್ಕೆ ಪ್ರಭುತ್ವ, ಧರ್ಮ ಪೋಷಕ ಎಂದು ಹೇಳುವುದಕ್ಕಿಂತಲೂ, ಸಮಾಜ-ಸಂಸ್ಕೃತಿ-ಬದುಕು-ವ್ಯಕ್ತಿಪ್ರತಿಭೆಗಳೇ ಮುಖ್ಯನೆಲೆಎನ್ನುವುದು ಸರಿಯಾದಕ್ರಮ ಎಂಬ ಮಾತನ್ನೂಅವರು ಹೇಳಿದ್ದಾರೆ. ಈ ಆಲೋಚನೆಗಳ ಬುನಾದಿಯ ಮೇಲೆ ಅವರ ಈ ಕೃತಿ ನಿಂತಿದೆ.
ಡಾ. ವಾಸುದೇವ ಶೆಟ್ಟಿ
Binding
Soft Bound
Author
Dr Prasadaswamy S
ISBN-13
9789394034204
Number of Pages
352
Publisher
Total Kannada
Publication Year
2024
Height
2 CMS
Length
22 CMS
Weight
400 GMS
Width
14 CMS
Language
Kannada