Select Size
Quantity
Product Description
ಲೇಖಕಿ ವಸುಮತಿ ಉಡುಪ ವಿಭಿನ್ನ ವಿಶಿಷ್ಟಶೈಲಿಯ ಕಾದಂಬರಿಯಿದು.ಕಾದಂಬರಿಯ ಆಶಯವನ್ನು ಕುರಿತು ಮುನ್ನುಡಿಯಲ್ಲಿ ಲೇಖಕಿ ಹೀಗೆ ಹೇಳಿದ್ದಾರೆ.ಬದುಕು ಅನ್ನುವುದು ಯಾವತ್ತೂ,ಯಾರ ತೆಕ್ಕೆಗೂ ನಿಲುಕದ ನಿಗೂಢ. ಯಾವ ತಪ್ಪು ಇಲ್ಲದೆ ಕೆಲವರ ಪಾಲಿಗೆ ವಿಧಿ ವಿನಾಕಾರಣ ಯಾಕೆ ಕ್ರೂರವಾಗಿರತ್ತದೆ.ಎನ್ನುವುದು ಮನುಷ್ಯ ಮಾತ್ರರ ಗ್ರಹಿಕೆಗೆ ಸಿಗದ ರಹಸ್ಯ. ವರ ಅಂದುಕೊಂಡಿದ್ದು ಶಾಪವಾಗುವುದು,ಶಾಪ ಅಂದುಕೊಂಡಿದ್ದು ವರವಾಗುವುದು ಜೀವನದ ಚ್ಯೋದ್ಯ ವಾಸ್ತವಕ್ಕೆ ಹತ್ತಿರವಾಗುತ್ತಿರುವ ವಸ್ತುವನ್ನು ಇಟ್ಟುಕೊಂಡು ಈ ಕಾದಂಬರಿಯನ್ನು ಬರೆದಿದ್ದೇನೆ.ಕಾಲ ಎಷ್ಟೇ ಮುಂದುವರೆದಿದೆ ಅಂದುಕೊಂಡರೂ ಕೆಲವೊಂದು ಸಂದರ್ಭಗಳು,ಪರಿಸ್ಥಿತಿ,ಭವಿಷ್ಯದ ಆತಂಕ ದಿಟ್ಟ ನಿರ್ಧಾರ ಕೈಗೊಳ್ಳಲು ಹೀಗೆ ಹಿಂದೆಗೆಯುವಂತೆ ಮಾಡುತ್ತದೆ ಎನ್ನುವುದನ್ನು ಕಾದಂಬರಿ ಚಿತ್ರಿಸುತ್ತ
Author
Vasumathi Udupa
Binding
Soft Bound
Publication Year
2022
ISBN-13
9789392230103
Publisher
Ankitha Pusthaka
Number of Pages
144
Width
20 CMS
Weight
300 GMS
Length
22 CMS
Language
Kannada