Select Size
Quantity
Product Description
ಈ ಸಂಕಲನದ ಕವಿತೆಗಳಲ್ಲಿ ಜಾತಿ ಮತದ ಬಗ್ಗೆ ಪ್ರಶ್ನೆಗಳಿವೆ, ಉತ್ತರಗಳಿವೆ. ಮನುಷ್ಯ ಸಂಬಂಧಗಳ ಬಗ್ಗೆ ಕಳಕಳಿ ಇದೆ, ಯುದ್ಧ, ಹಿಂಸೆ, ಸಾವುಗಳು ನಿಂತು ಶಾಂತಿಯ ಸಂದೇಶವಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯ ಪ್ರಜ್ಞೆ ಇದೆ. ಮನುಷ್ಯನ ಬದುಕಿನಲ್ಲಿರುವ ಕೊರತೆಗಳನ್ನು ಅನಾವರಣಗೊಳಿಸಿ ಅವುಗಳನ್ನು ಹೋಗಲಾಡಿಸಿ ನೆಮ್ಮದಿಯ ಸಮಾನತೆಯ ಸಮಾಜ ನಿರ್ಮಾಣವಾಗಬೇಕೆಂಬ ಆಶಯವಿದೆ. ಇದಕ್ಕಿಂತ ಇನ್ನೇನು ಬೇಕು. ರಾಘವಾಂಕ ಜನ ಬದುಕಬೇಕೆಂಬ ಕಾವ್ಯ ಬರೆಯುತ್ತಿದ್ದೇನೆಂದು ಹೇಳಿಕೊಂಡಿರು ವಂತೆ ಸಿದ್ಧರಾಮಯ್ಯನವರು ಈ ಸಂಕಲನದಲ್ಲಿರುವ ಕವಿತೆಗಳನ್ನು ಬರೆದಿದ್ದಾರೆ. ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಇಲ್ಲಿನ ಕವಿತೆಗಳು ಅರ್ಥಪೂರ್ಣವಾಗಿವೆ ಎಂಬ ನಂಬಿಕೆ ನನ್ನದು
Author
Prof S G Siddaramaiah
Publication Year
2022
Number of Pages
118
ISBN-13
9789354563614
Binding
Soft Bound
Publisher
Sapna Book House Pvt Ltd
Length
22 CMS
Height
2 CMS
Width
14 CMS
Weight
200 GMS
Language
Kannada