Select Size
Quantity
Product Description
ಸಾಹಿತಿ, ನಿರ್ದೇಶಕ ಬಿ. ಶಿವಾನಂದ ರಚಿಸಿರುವ ಈ ಎರಡೂ ಸಂಪುಟಗಳು ವಿಜಯನಗರ ಸಾಮ್ರಾಜ್ಯದ ಚರಿತ್ರೆ ಕುರಿತಂತೆ ಬೆಳಕು ಚೆಲ್ಲುವ ಸಮಗ್ರ
ಸಾಹಿತಿ, ನಿರ್ದೇಶಕ ಬಿ. ಶಿವಾನಂದ ರಚಿಸಿರುವ ಈ ಎರಡೂ ಸಂಪುಟಗಳಲ್ಲಿ ಶ್ರೀ ಕೃಷ್ಣದೇವರಾಯನ ಬಾಲ್ಯದಿಂದ ಅಂತಿಮ ಕ್ಷಣದವರೆಗಿನ ಹನ್ನೆರಡು ನಾಟಕಗಳು ವೈಶಿಷ್ಟ್ಯಪೂರ್ಣವಾಗಿವೆ. ಈ ಎಲ್ಲ ನಾಟಕಗಳನ್ನು ಕೊರಟಿ ಶ್ರೀನಿವಾಸರಾಯರ ಕಾದಂಬರಿಗಳಿಂದ ಆಧಾರಿತವಾಗಿ ರಚಿಸಿದ್ದಾರೆ.
Author
B Sivananda
Number of Pages
1216
Publisher
Kannada Pusthaka Praadhikaara
Publication Year
2018
Height
15 CMS
Length
22 CMS
Weight
15000 GMS
Width
14 CMS
Language
Kannada