Select Size
Quantity
Product Description
ಕಥಾಸರಿತ್ಸಾಗರದ 2125 ಶ್ಲೋಕಗಳಿರುವ ಹತ್ತನೆಯ ಲಂಬಕದ ಅನುವಾದವನ್ನು ಕೂಡ ಖ್ಯಾತ ಸಂಸ್ಕೃತ ವಿದ್ವಾನ್ ಶ್ರೀ ಶೇಷಾಚಲ ಶರ್ಮ ಅವರು ಮಾಡಿಕೊಟ್ಟಿದ್ದಾರೆ. ಐಶ್ವರ್ಯದ ಅನಿತ್ಯತೆ, ಕುಟಿಲ ಸ್ತ್ರೀಯರ ಹೃದಯಲ್ಲಿರುವ ಮೋಸ ಮಾಡುವ ಭಾವ, ಚಿತ್ತಚಾಂಚಲ್ಯ, ಇವುಗಳಿಂದ ಪ್ರಭುತ್ವದ ಹೊಣೆಯನ್ನು ಹೊತ್ತಿರುವವರು ಹೇಗೆ ದೂರವಿರಬೇಕೆಂಬುದನ್ನು ವಿವರಿಸುವ ಕಥೆಗಳನ್ನುಈ ಕೃತಿಯೂ ಒಳಗೊಂಡಿದೆ. ಸಂಸ್ಕೃತ ಸಾಹಿತ್ಯದ ಗದ್ಯ ವಿಭಾಗದಲ್ಲಿ ಅಜರಾಮರವಾಗಿ ಇರುವ ಬಾಣ ಭಟ್ಟನಿಗೆ ಸ್ಫೂರ್ತಿ ಹಾಗೂ ಕಥಾವಸ್ತುವನ್ನು ನೀಡಿರುವ ಕಥೆಯನ್ನು ಈ ಲಂಬಕವು ಒಳಗೊಂಡಿದೆ.
Author
S Sheshachal Sharma
Number of Pages
417
Publication Year
2009
Publisher
Kuvempu Bhashaa Bharathi Pradhikaara
Height
4 CMS
Length
22 CMS
Weight
400 GMS
Width
14 CMS
Language
Kannada