Select Size
Quantity
Product Description
ದೀನದಯಾಳ್ ಉಪಾಧ್ಯಾಯರ ಅರ್ಥಚಿಂತನೆ, ಸರಕಾರದ ಆದ್ಯತೆಗಳು, ಉದ್ಯಮ ಕೈಗಾರಿಕೆ, ಸಾರಿಗೆ ಮತ್ತು ವ್ಯಾಪಾರ, ಸಮಾಜಸೇವೆ, ಬಂಡವಾಳ ಸಮಾಜವಾದಗಳು ಕತ್ತುಹಿಸುಕುತ್ತಿರುವಾಗ ಅದರಿಂದ ಬಿಡುಗಡೆ ಪಡೆಯಲು ಇರುವ ಮಾರ್ಗಗಳು ಇವುಗಳ ಮೇಲೆ ಇಣುಕುನೋಟವನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ. ಅಲ್ಲದೆ ರಾಷ್ಟ್ರಜೀವನದ ದಿಕ್ಕನ್ನು ಸ್ಪಷ್ಟವಾಗಿ ಗುರುತಿಸಲು ಸಹಾಯಕವಾಗುವಂತೆ ರಾಷ್ಟ್ರದ ಸ್ವರೂಪ, ರಾಷ್ಟ್ರ ಹಾಗೂ ರಾಜ್ಯ, ಸೆಕ್ಯುಲರ್ ಪದದ ಅರ್ಥ ಮತ್ತು ಅದರಿಂದಾಗುತ್ತಿರುವ ಅನರ್ಥ, ಜನಾಭಿಪ್ರಾಯ, ಸಮಾಜವ್ಯವಸ್ಥೆ, ವಿಕೇಂದ್ರಿಕರಣಗಳ ಮೇಲಿನ ಅವರ ಸಮಗ್ರ ದೃಷ್ಟಿಯನ್ನೂ ಈ ಸಂಪುಟ ಒಳಗೊಂಡಿದೆ.
Author
Various Authors
Binding
Hard Bound
ISBN-13
9789380415192
Number of Pages
360
Publication Year
2012
Publisher
Kuvempu Bhashaa Bharathi Pradhikaara
Height
4 CMS
Length
22 CMS
Weight
400 GMS
Width
14 CMS
Language
Kannada