Quantity
Product Description
Jaati Vinasha | Dr B R Ambedkar
ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರರು Annihilation of Caste ಬರೆಯುವಾಗ ಹಿಂದೂವೆಂಬ ಬ್ರಾಹ್ಮಣ ಸಮಾಜದಲ್ಲಿ ದಲಿತ ಸಮುದಾಯಗಳಿಗೆ ವಿಮೋಚನೆಯ ಭರವಸೆಯೇ ಇಲ್ಲವೇನೋ ಎಂದುಕೊಂಡಿದ್ದರು. ಆದರೆ ಅಂತಿಮ ಪರಿಹಾರೋಪಾಯವೇನು ಎಂಬ ವಿಷಯದಲ್ಲಿ ಅವರು ಸ್ಪಷ್ಟವಾದ ನಿರ್ಧಾರಕ್ಕೆ ಬಂದಿರಲಿಲ್ಲ. 'ತಮ್ಮ ಮಧ್ಯವಯಸ್ಸಿನಲ್ಲಿ ಬುದ್ಧನ ವಿಚಾರಗಳು ಅವರನ್ನು ಗಾಢವಾಗಿ ಸೆಳೆದವು. ರಾಷ್ಟ್ರದ ಸ್ವಾತಂತ್ರ್ಯ ಮತ್ತು ಶ್ರೇಯೋಭಿವೃದ್ಧಿಗೆ ಬುದ್ಧನ ಮೌಲ್ಯತತ್ವಗಳ ಆಚರಣೆಯೊಂದೇ ಅಂತಿಮಮಾರ್ಗವೆಂದು ಅವರಿಗೆ ಮನವರಿಕೆಯಾಯಿತು. ಇದರ ಭಾಗವಾಗಿಯೇ 1956 ಅಕ್ಟೋಬರ್ 14 ರಂದು ಅಂದರೆ ಅವರ ಪರಿನಿಬ್ಬಾಣಕ್ಕೆ ಕೇವಲ 52 ದಿನಗಳ ಮುಂಚೆ ಬೌದ್ಧಧಮ್ಮಕ್ಕೆ ಶರಣಾದರು. ಹಿಂದೂಧರ್ಮವನ್ನು ತೊರೆದು ಲಕ್ಷಾಂತರ ಜನರು ಬಾಬಾಸಾಹೇಬರನ್ನು ಅನುಸರಿಸಿ ಬೌದ್ಧಧರ್ಮವನ್ನು ಅಪ್ಪಿಕೊಂಡರು.
Author
Dr B R Ambedkar
Binding
Soft Bound
ISBN-13
9788198792112
Number of Pages
142
Publication Year
2025
Publisher
Vasans Publications
Height
1 CMS
Length
22 CMS
Weight
100 GMS
Width
14 CMS
Language
Kannada