Select Size
Quantity
Product Description
ಲೇಖಕಿ ಕೆ.ಎಸ್. ಚೈತ್ರಾ ಅವರ ಮಕ್ಕಳ ಸಾಹಿತ್ಯ ಕೃತಿ ʻಮುನ್ನಿಗೆ ಮದುವೆʼ. ಚಿತ್ರ ಕಲಾವಿದ ಮುರಳೀಧರ ಎನ್.ಜಿ. ಅವರ ಬಣ್ಣ ಬಣ್ಣದ ಚಿತ್ರಗಳೊಂದಿಗೆ ಪುಟ್ಟ ಪುಟ್ಟ ಕತೆಗಳನ್ನು ಪುಸ್ತಕ ಹೊಂದಿದೆ. ನವಕರ್ನಾಟಕ ಪ್ರಕಾಶನದ ʻಕಿಂಡರ್ ಕಥಾʼ ಮಾಲಿಕೆಯ ಪುಸ್ತಕ. ಈ ಚಿತ್ರಪ್ರಧಾನ ಕತೆಗಳನ್ನು ನವಕರ್ನಾಟಕ ಪ್ರಕಾಶನದ ʻಕಿಂಡರ್ ಕಥಾʼ ಮಾಲಿಕೆಯಾಗಿ ಹೊರಬಂದಿದ್ದು, ಪ್ರಾಥಮಿಕ ಶಾಲಾಮಕ್ಕಳಿಗಾಗಿಯೇ ಪ್ರಕಟಮಾಡಿದ್ದಾರೆ. ಹಾಗಾಗಿ ಇಲ್ಲಿನ ಕತೆಗಳ ಕಥಾವಸ್ತುಗಳು ಸಾಮಾಜಿಕ ಹಾಗೂ ಪರಿಸರ ಸಮಸ್ಯೆಗಳಾಗಿದ್ದು, ಅವುಗಳನ್ನು ಮನರಂಜನೆಯ ಮೂಲಕ ಮಕ್ಕಳಿಗೆ ತಿಳಿಸುವ ಪ್ರಯತ್ನವೂ ಈ ಕೃತಿಯಲ್ಲಿ ನಡೆದಿದೆ.
Weight
100 GMS
Length
22 CMS
Width
14 CMS
Height
1 CMS
Author
Dr K S Chaithra
Publisher
Nava Karnataka Publications Pvt Ltd
Publication Year
2022
Number of Pages
20
ISBN-13
9789392451638
Binding
Soft Bound
Language
Kannada