Select Size
Quantity
Product Description
ನವೋದಯದ ಮೂವರು ಪ್ರವರ್ತಕ ಕವಿಗಳಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ ಅವರು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಮಹತ್ತರದ ಸಾಧನೆಯನ್ನು ಮಾಡಿದ್ದಾರೆ. ಅವರನ್ನು ಕನ್ನಡ ವಜ್ರದ ಕಿರೀಟ ಎಂದೇ ಹೇಳ ಬಹುದು. ಭಾಷೆಗೆ ಗೌರವವನ್ನು ತರುವಂತಹ ಅವರ ಕವನಗಳು, ಶ್ರೇಷ್ಠ ಪ್ರಬಂಧಗಳು, ಅನನ್ಯವಾಗಿರುವ ಅವರ ನೃತ್ಯ ರೂಪಕಗಳು, ಮಹಾ ಕಾವ್ಯವಾದ ಶ್ರೀ ಹರಿಚರಿತೆ, ಹಾಗೂ ನಾಟಕಗಳು ಅವರ ಕೃತಿ ಸಾಮರ್ಥ್ಯದ ರಸಪ್ರಜ್ಞೆಯ, ಹಾಗೂ ಭಗವತ್ ಗೀತೆಯ ಕುರುಹುಗಳಾಗಿವೆ. ಈ ಎಲ್ಲಾ ವಿಭಾಗಗಳಿಂದಲೂ ಪ್ರಾತಿನಿಧಿಕವಾದವುಗಳನ್ನು ಆಯ್ದು ಈ ಕೃತಿಯಲ್ಲಿ ಕೊಡಲಾಗಿದೆ.
Author
Pu Ti Narasimhachar
Binding
Hard Bound
Number of Pages
434
Publication Year
2010
Publisher
Kuvempu Bhashaa Bharathi Pradhikaara
Height
5 CMS
Length
22 CMS
Weight
800 GMS
Width
14 CMS
Language
Kannada