Quantity
Product Description
ಧರ್ಮಗಳ ಉಗಮ ಮತ್ತು ಅವಶ್ಯಕತೆಗಳನ್ನು ನಾವು ಉದ್ವೇಗರಹಿತವಾಗಿ, ರಾಜಕೀಯ-ಮುಕ್ತವಾಗಿ ಹಾಗೂ ಕಾಲಾತೀತವಾಗಿ ಗ್ರಹಿಸಿದರೆ, ಆಗ ದೊರೆಯುವ ಉತ್ತರಗಳು, ಬಹುಶಃ ನಮ್ಮ ಈಗಿನ ರಾಜ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳಲ್ಲಿ ತರಬೇಕಾದ ಕೆಲವು ಬದಲಾವಣೆಗಳ ಅವಶ್ಯಕತೆಯತ್ತ ಕೈಮರಗಳಾಗಬಹುದು ಎನ್ನುವ ಗಣೇಶಯ್ಯನವರ ವಿಶಿಷ್ಟ ಕಥೆಗಳಿವು. ಲೇಖಕರು ಕಥೆಯ ಒಳಗೇ ಜೋಡಿಸಿರುವ `ಸಂಶೋಧನಾ ದ್ರವ್ಯ' ಕನ್ನಡದ ಓದುಗರ ಪ್ರಜ್ಞೆಯನ್ನು ವಿಸ್ತರಿಸುವಂತಿದೆ.
Number of Pages
136
Author
Dr K N Ganeshaiah
Publication Year
2013
Binding
Soft Bound
Publisher
Ankitha Pusthaka
Width
1 CMS
Length
10 CMS
Height
10 CMS
Weight
200 GMS
Vendor-Cataloge-Code
521
Language
Kannada